ಕಾಯೌ ಶ್ರೀ ಗೌರಿ / Kayo Shri Gowri

ಸಾರಾಂಶ : ಮೈಸೂರು ಸಂಸ್ಥಾನದ ಆಸ್ಥಾನದ ಕವಿ ಶ್ರೀ ಬಸವಪ್ಪ ಶಾಸ್ತ್ರಿಯವರು ೧೮೮೧ ರಲ್ಲಿ, ಕಾಯೌ ಶ್ರೀ ಗೌರಿ ಹಾಡನ್ನು ರಚಿಸಿದರು. ಈ ಹಾಡು ಶಕ್ತಿ ಸ್ವರೂಪಿಆದ ಶ್ರೀ ಚಾಮುಂಡೇಶ್ವರಿ ದೇವಿಗೆ ರಕ್ಷೆಯ ಕೋರಿಕೆ. ದೇವಿಗೆ ಗೌರಿ, ಶಂಕರಿ, ಶಂಭವಿ ಮುಂತಾದ ಹೆಸರುಗಳು. ಕಡೆಯ ಎರಡು ಸಾಲುಗಳನ್ನು ಹಲವಾರು ಬಾರಿ ಅಂದಿನ ಮಹಾರಾಜರ ಹೆಸರನ್ನು ಸೂಚಿಸಲು ಬದಲಾಯಿಸಲಾಗಿದೆ. ಮೈಸೂರು ಸಂಸ್ಥಾನದ ರಾಜ್ಯ ಗೀತೆಯಾಗಿ ಇದನ್ನು ಹಾಡಲಾಗುತಿತ್ತು. ಇಂದಿಗೂ ಕೂಡ ವಿಶೇಷ ಸಂದರ್ಭಗಳಲ್ಲಿ ಈ ಹಾಡನ್ನು ಹಾಡಲಾಗುತ್ತದೆ. ಮೈಸೂರಿನ ಪರಂಪರೆ ನಮ್ಮ ಕರ್ನಾಟಕದಲ್ಲಿ ಉಳಿಯಲಿ ಬೆಳೆಯಲಿ. ಶೀರ್ಷಿಕೆ : ಕಾಯೌ ಶ್ರೀ ಗೌರಿ … Continue reading ಕಾಯೌ ಶ್ರೀ ಗೌರಿ / Kayo Shri Gowri

ಕರುನಾಡ ತಾಯಿ ಸದಾ ಚಿನ್ಮಯಿ / Karunada thayi sada chinmayi

ಶೀರ್ಷಿಕೆ : ಕರುನಾಡ ತಾಯಿ ಸದಾ ಚಿನ್ಮಯಿ ಕವಿ : ಹಂಸಲೇಖ ಪ್ರಾಕಾರ : ಚಿತ್ರಗೀತೆ ಚಿತ್ರ : ನಾನು ನನ್ನ ಹೆಂಡ್ತಿ(೧೯೮೫) ಗಾಯಕ(ಕಿ) : ಸ್. ಪಿ. ಬಾಲಸುಬ್ರಹ್ಮಣ್ಯಂ ಭಾಷೆ : ಕನ್ನಡ ಕರುನಾಡ ತಾಯಿ ಸದಾ ಚಿನ್ಮಯಿ ಈ ಪುಣ್ಯ ಭೂಮಿ ನಮ್ಮ ದೇವಾಲಯ ಪ್ರೇಮಾಲಯ ಈ ದೇವಾಲಯ ಕರುನಾಡ ತಾಯಿ ಸದಾ ಚಿನ್ಮಯಿ ವೀರ ಧೀರರಾಳಿದ ನಾಡು ನಿನ್ನದು ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು ವರ ಸಾಧು ಸಂತರ ನೆಲೆ ನಿನ್ನದು ಮಹಾ ಶಿಲ್ಪಕಾರರ ಕಲೆ ನಿನ್ನದು ಸಂಗೀತ ಸಾಹಿತ್ಯ ಸೆಲೆ ನಿನ್ನದು (ಕರುನಾಡ ತಾಯಿ…) ಜೀವ ತಂತಿ … Continue reading ಕರುನಾಡ ತಾಯಿ ಸದಾ ಚಿನ್ಮಯಿ / Karunada thayi sada chinmayi

ಜಯ ಭಾರತ ಜನನಿಯ ತನುಜಾತೆ / Jaya Bharata jananiya tanujate

ಸಾರಾಂಶ : ರಾಷ್ಟ್ರಕವಿ ಕುವೆಂಪು ರಚಿಸಿದ ಈ ಸುಮಧುರ ಗೀತೆ ನಮ್ಮ ಸುವರ್ಣ ಕರ್ನಾಟಕದ ನಾಡಗೀತೆ. ಅರ್ಥಗರ್ಭಿತ ಪದಗಳ ಜೋಡಣೆಯೋ ಅಥವಾ ಮೈಸೂರು ಅನಂತಸ್ವಾಮಿಯವರ ಸಂಗೀತವೋ ಅಥವಾ ಶಾಲೆಗಳಲ್ಲಿ ಹಾಡಿದ ಸವಿನೆನಪೋ ಅಥವಾ ನಮ್ಮ ಅಭಿಮಾನವೋ, ಈ ಗೀತೆ ಹಿರಿಯರಿಗೂ ಮತ್ತು ಕಿರಿಯರಿಗೂ ಅಚ್ಚು ಮೆಚ್ಚು. ಈ ಕನ್ನಡ ರಾಜ್ಯೋತ್ಸವದ ದಿನ, ನೀವು ಎಲ್ಲೇ ಇರಲಿ ಹೇಗೆ ಇರಲಿ ನಮ್ಮ ನಾಡಗೀತೆ ಹಾಡಿ ಮತ್ತು ನಿಮ್ಮ ಬಂಧು ಮಿತ್ರರಿಗೂ ಹೇಳಿ; ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ! ಶೀರ್ಷಿಕೆ : ಜಯ ಭಾರತ ಜನನಿಯ ತನುಜಾತೆ ಕವಿ : ಕುವೆಂಪು ಪ್ರಾಕಾರ : ನಾಡಗೀತೆ … Continue reading ಜಯ ಭಾರತ ಜನನಿಯ ತನುಜಾತೆ / Jaya Bharata jananiya tanujate